ಸುದ್ದಿ
Share It

ಶಿವಣ್ಷ ಜಿ.ಬಿ ಅವರಿಗೆ ಪಿಎಚ್.ಡಿ ಪದವಿ

ದಾವಣಗೆರೆ: ಡಾ.ಜಯರಾಮಯ್ಯ.ವಿ ಅವರ
ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲೂಕು, ಆಲೂರು ಗ್ರಾಮದ ಗುಡಾಳ್ ಬಸಪ್ಪ ಮತ್ತು ಮಲ್ಲಮ್ಮ ಇವರ ಪುತ್ರರಾದ ಶಿವಣ್ಣ ಜಿ. ಬಿ ಅವರು ಕನ್ನಡ ಸಾಹಿತ್ಯ ವಿಷಯದಲ್ಲಿ ಸಲ್ಲಿಸಿದ “ನವ್ಯ ಕಾದಂಬರಿಗಳಲ್ಲಿ ವಾಸ್ತವತಾವಾದ “(ಆಯ್ದ ಕಾದಂಬರಿಕಾರರನ್ನು ಅನುಲಕ್ಷಿಸಿ ) ಎಂಬ ಸಂಶೋಧನಾ ಮಹಾಪ್ರಬಂಧವನ್ನು ದಿನಾಂಕ: 27.01.2025 ರಂದು ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್‌.ಡಿ ಪದವಿಗೆ ಅಂಗೀಕರಿಸಿದೆ.

ಪಿಎಚ್.ಡಿ ಪದವಿ ಪಡೆದ ಶಿವಣ್ಣ ಜಿ. ಬಿ.ರವರಿಗೂ ಮತ್ತು ಮಾರ್ಗದರ್ಶಕರಾದ ಡಾ. ಜಯರಾಮಯ್ಯ ವಿ.ರವರಿಗೂ ದಾವಣಗೆರೆ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘ ಮತ್ತು ಕನ್ನಡ ಅಧ್ಯಯನ ವಿಭಾಗ ಅಭಿನಂದಿಸುತ್ತದೆ.


Share It

You cannot copy content of this page